ಕಥೆಗಳ ಕುರಿತು

ಕಥೆಯಾಗಿಸಿಕೊಳ್ಳದೆ ನಾವು ಏನನ್ನೂ ಗ್ರಹಿಸಲಾರೆವು, ಅರ್ಥ ಮಾಡಿಕೊಳ್ಳಲಾರೆವು. ಬದುಕು ಎಷ್ಟು ವಿಶಾಲ, ಅಸಂಗತ, ಅತಾರ್ಕಿಕ ಎಂದರೆ ಅದಕ್ಕೆ ಅರ್ಥ, ತರ್ಕ, ಸುಸಂಗತತೆ ನೀಡುವ ಸಲುವಾಗಿಯೇ ಮನುಷ್ಯ ಕಥೆಯ ಕಲೆಯನ್ನು ಕಟ್ಟಿಕೊಂಡಿದ್ದಾನೆ

--olnswamy

Comments

Anonymous said…
ಕಲ್‍ಸಕ್ರಿ ಸವಿದಷ್ಟೂ ಸವಿಯ ಬೇಕೆನ್ನುವ ಹಾಗಿದೆ. ಒಳ್ಳೊಳ್ಳೆಯ ಲೇಖನ, ಕವನ, ಚುಟುಕಗಳನ್ನು ಸೇರಿಸುತ್ತಿದ್ದೀರಿ.

ಒಳ್ಳೆಯ ಕೆಲಸ ಮುಂದುವರೆಯಲಿ. ಇದಕ್ಕೆ ಸ್ವಲ್ಪ ಪಬ್ಲಿಸಿಟಿ ಕೊಡ್ಲಾ? ಇದರ ಸವಿ ಇತರ ಕನ್ನಡಿಗರ ಬಾಯಿಗೂ ಸಲ್ಲಲಿ

Popular posts from this blog

ತಡವಾಗಿ ಓದಿದ ನಾಲ್ಕೈದು 'ಕಸ್ತೂರಿ' ಸಂಚಿಕೆಗಳು

ಪುಸ್ತಕನಿಧಿ: "ಮಗನೇ ಅಲ್ಲ!! ಅಥವಾ ವಿಚಿತ್ರ ಕಾರಸ್ಥಾನ !"